banaras style Tamatar Chat recipe

Tamatar Chat: ಕಾಶಿ ಸ್ಟೈಲ್‌ ಟಮಾಟರ್‌ ಚಾಟ್‌ ಮನೆಯಲ್ಲಿ ಮಾಡಿ, ಇಲ್ಲಿದೆ ರೆಸಿಪಿ

ಟಮಾಟರ್‌ ಚಾಟ್‌, (Tamatar Chat) ಇದು ಬನಾರಸ್‌ನ ಗಲ್ಲಿಗಳಲ್ಲಿ ಸಖತ್‌ ಫೇಮಸ್‌ ಇರುವ ಚಾಟ್‌. ಇದನ್ನ ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ. ಸಾಮಾನ್ಯವಾಗಿ ಇದು ದಕ್ಷಿಣ ಭಾರತದಲ್ಲಿ ಇದು ಸುಲಭವಾಗಿ ಸಿಗುವುದಿಲ್ಲ. ಬಹಳ ಅಪರೂಪಕ್ಕೆ ಇದು ಚಾಟ್‌ ಸೆಂಟರ್‌ಗಳಲ್ಲಿ ಸಿಗುತ್ತದೆ. ಆದರೆ ಇದನ್ನ ಬಹಳ ಸುಲಭವಾಗಿ ಮನೆಯಲ್ಲಿ ಮಾಡಬಹುದು. ನೀವೂ ಸಹ ಕಾಶಿ ಸ್ಟೈಲ್‌ನಲ್ಲಿ ಟಮಾಟರ್‌ ಚಾಟ್‌ ತಿನ್ನಬೇಕು ಅಂದ್ರೆ ಇಲ್ಲಿದೆ ರೆಸಿಪಿ. ಟಮಾಟರ್‌ ಚಾಟ್‌ ಮಾಡಲು ಬೇಕಾಗುವ ಸಾಮಾಗ್ರಿಗಳು 4  ಟೊಮ್ಯಾಟೋ (ಸಣ್ಣ…

Read More
Cucumber Benefits for health and hair

Cucumber Benefits: ಕೀಲು ನೋವಿನ ಸಮಸ್ಯೆಗೆ ಪರಿಹಾರ ಈ ಸೌತೆಕಾಯಿ, ಮಧುಮೇಹಕ್ಕೂ ಮುಕ್ತಿ ಕೊಡುತ್ತೆ

ಆರೋಗ್ಯಕರ ಆಹಾರ ನಮ್ಮ ಆರೋಗ್ಯಕ್ಕೆ ತುಂಬಾ ಮುಖ್ಯ, ಇದು ರೋಗಗಳಿಂದ ದೂರವಿರಲು ನಮಗೆ ಸಹಾಯ ಮಾಡುತ್ತದೆ. ಆರೋಗ್ಯಕರ ಆಹಾರ ಎನ್ನುವ ವಿಚಾರ ಬಂದಾಗ ತರಕಾರಿಗಳು ಬಹಳ ಮುಖ್ಯವಾಗುತ್ತದೆ, ಅನೇಕ ಜನರಿಗೆ ಸಲಾಡ್‌ ಸೇವನೆ ಮಾಡುವ ಅಭ್ಯಾಸ ಇರುತ್ತದೆ. ಈ ಸಲಾಡ್‌ನಲ್ಲಿ ಸೌತೆಕಾಯಿ ಬಹಳ ಮುಖ್ಯವಾದ ಸ್ಥಾನವನ್ನ ಹೊಂದಿದೆ.  ಈ ಸೌತೆಕಾಯಿ (Cucumber Benefits) ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ. ಸೌತೆಕಾಯಿಗಳನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಆ ಪ್ರಯೋಜನಗಳೇನು ಎಂಬುದು ಇಲ್ಲಿದೆ. ಮಧುಮೇಹಕ್ಕೆ ಪ್ರಯೋಜನಕಾರಿಈ ಸೌತೆಕಾಯಿ ತಿನ್ನುವುದರಿಂದ ರಕ್ತದಲ್ಲಿನ…

Read More
guru transit in punarvasu lucky to these zodiac sign

Guru Transit: ಏಪ್ರಿಲ್‌ 20ರ ತನಕ ಈ ರಾಶಿಯವರದ್ದೇ ಹವಾ, ಗುರು ಕೃಪೆ ಇವರ ಮೇಲೆ

ಗುರು ಗ್ರಹವನ್ನ ಜ್ಯೋತಿಷ್ಯದಲ್ಲಿ ಬೃಹಸ್ಪತಿ ಎಂದೂ ಸಹ ಕರೆಯಲಾಗುತ್ತದೆ. ಈ ಗ್ರಹದ ಸಂಚಾರದಲ್ಲಿ ಬದಲಾವಣೆ ಆದರೆ ಅದರ ಪ್ರಭಾವ ಎಲ್ಲಾ ರಾಶಿಗಳ ಮೇಲೂ ಆಗುತ್ತದೆ. ಇದೀಗ ಈಗ ಗ್ರಹವು ತನ್ನದೇ ಪುನರ್ವಸು ನಕ್ಷತ್ರಕ್ಕೆ ಪ್ರವೇಶ ಮಾಡಿದೆ. ಜನವರಿ 30 ರಂದು ಅದು ನಕ್ಷತ್ರಕ್ಕೆ ಪ್ರವೇಶ ಮಾಡಿದ್ದು,  ಏಪ್ರಿಲ್ 20 ರವರೆಗೆ ಗುರು ಗ್ರಹವು (Guru Transit) ಈ ಪುನರ್ವಸು ನಕ್ಷತ್ರದಲ್ಲಿ ಸಂಚರಿಸಲಿದೆ. ಈ ಸಂಚಾರದಿಂದ ಕೆಲ ರಾಶಿಯವರಿಗೆ ಜಾಕ್‌ಪಾಟ್‌ ಹೊಡೆಯುತ್ತಿದ್ದು, ಮುಟ್ಟಿದ್ದು ಚಿನ್ನವಾಗಲಿದೆ. ಆ ರಾಶಿಗಳು ಯಾವುವು…

Read More
Panchagrahi Yoga astrological benefits to these zodiac sign

Panchagrahi Yoga: ಕುಂಭ ರಾಶಿಯಲ್ಲಿ ಒಟ್ಟಿಗೆ 5 ಗ್ರಹಗಳು, ಪಂಚಗ್ರಾಹಿ ಯೋಗದಿಂದ ಹಣೆಬರಹ ಬದಲು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಫೆಬ್ರವರಿ ತಿಂಗಳಲ್ಲಿ ಗ್ರಹಗಳ ವಿಶೇಷ ಸಂಯೋಗ ನಡೆಯಲಿದೆ. ಮುಖ್ಯವಾಗಿ ಶನಿಯ ಕುಂಭ ರಾಶಿಯಲ್ಲಿ ಬುಧ, ಶುಕ್ರ, ಸೂರ್ಯ, ಮಂಗಳ ಹಾಗೂ ರಾಹು ಗ್ರಹದ ಸಂಯೋಗ ಆಗುತ್ತದೆ. ಒಂದೇ ರಾಶಿಯಲ್ಲಿ 5 ಗ್ರಹಗಳ ಸಂಯೋಗ ಆಗುವುದರಿಂದ ಪಂಚಗ್ರಾಹಿ (Panchagrahi Yoga) ಎನ್ನುವ ವಿಶೇಷ ಯೋಗ ರೂಪುಗೊಳ್ಳುತ್ತದೆ. ಈ ಯೋಗದ ಪರಿಣಾಮ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಇರುತ್ತದೆ. ಮಾರ್ಚ್‌ ತನಕ ಈ ಯೋಗದ ಪ್ರಭಾವ ಕೆಲ ರಾಶಿಯವರ ಮೇಲೆ ಆಗುತ್ತದೆ. ಹಾಗಾದ್ರೆ 5…

Read More
Unlucky Zodiac Sign of february month

Unlucky Zodiac Sign: ಮನೆಯಲ್ಲಿ ಈ ತಿಂಗಳು ಬರೀ ಸಮಸ್ಯೆ, ಕಿರಿಕಿರಿ ಮುಗಿಯೋದೇ ಇಲ್ಲ

ಒಂದೊಂದು ತಿಂಗಳು ಒಂದೊಂದು ರೀತಿಯ ಪರಿಣಾಮಗಳನ್ನ ಬೀರುತ್ತದೆ. ಪ್ರತಿ ತಿಂಗಳಲ್ಲಿಯೂ ಗ್ರಹಗಳ ಸಂಚಾರ ನಡೆಯುತ್ತಿರುತ್ತದೆ. ಜ್ಯೋತಿಷ್ಯದ ಪ್ರಕಾರ, ಒಂದೊಂದು ಗ್ರಹಗಳ ಸಂಚಾರ ಹಾಗೂ ಅವುಗಳ ರಾಶಿ ಬದಲಾವಣೆ ಬಹಳ ಮುಖ್ಯ ಅನಿಸಿಕೊಳ್ಳುತ್ತದೆ. ಈ ಗ್ರಹಗಳು ಯಾವ ರಾಶಿಯಲ್ಲಿ ಸಂಚಾರ ಮಾಡುತ್ತದೆಯೋ ಅದರ ಅನುಸಾರ ಫಲ ನೀಡುತ್ತದೆ. ಈಗ ಫೆಬ್ರವರಿ ತಿಂಗಳು ಆರಂಭ ಆಗಿದೆ. ಈ ತಿಂಗಳಲ್ಲಿ ಗ್ರಹಗಳ ಸಂಚಾರದ ಕಾರಣದಿಂದ ಯಾವ ರಾಶಿಯವರಿಗೆ (Unlucky Zodiac Sign) ಸಮಸ್ಯೆಗಳು ಕಾಡಲಿದೆ ಎಂಬುದು ಇಲ್ಲಿದೆ. ಮೇಷ ರಾಶಿ: ರಾಶಿಯವರಿಗೆ…

Read More
these are the Lucky Zodiac Sign of february month

Lucky Zodiac Sign: ಈ ರಾಶಿಯವರಿಗೆ ಶುಕ್ರನ ಕೃಪೆ, ಹಣ ಹರಿದು ಬರುತ್ತೆ

ಒಂದೊಂದು ತಿಂಗಳು ಒಂದೊಂದು ರೀತಿಯ ಪರಿಣಾಮಗಳನ್ನ ಬೀರುತ್ತದೆ. ಪ್ರತಿ ತಿಂಗಳಲ್ಲಿಯೂ ಗ್ರಹಗಳ ಸಂಚಾರ ನಡೆಯುತ್ತಿರುತ್ತದೆ. ಜ್ಯೋತಿಷ್ಯದ ಪ್ರಕಾರ, ಒಂದೊಂದು ಗ್ರಹಗಳ ಸಂಚಾರ ಹಾಗೂ ಅವುಗಳ ರಾಶಿ ಬದಲಾವಣೆ ಬಹಳ ಮುಖ್ಯ ಅನಿಸಿಕೊಳ್ಳುತ್ತದೆ. ಈ ಗ್ರಹಗಳು ಯಾವ ರಾಶಿಯಲ್ಲಿ ಸಂಚಾರ ಮಾಡುತ್ತದೆಯೋ ಅದರ ಅನುಸಾರ ಫಲ ನೀಡುತ್ತದೆ. ಈಗ ಫೆಬ್ರವರಿ ತಿಂಗಳು ಆರಂಭ ಆಗಿದೆ. ಈ ತಿಂಗಳಲ್ಲಿ ಗ್ರಹಗಳ ಸಂಚಾರದ ಕಾರಣದಿಂದ ಯಾವ ರಾಶಿಯವರಿಗೆ (Lucky Zodiac Sign) ಅದೃಷ್ಟ ಒಲಿದು ಬರಲಿದೆ ಎಂಬುದು ಇಲ್ಲಿದೆ. ವೃಷಭ ರಾಶಿ:…

Read More
Hanuman chalisa patina program in Mysuru by Ganapathy sachchidananda ashrama

Mysuru: ವ್ಯಾಲೆಂಟೈನ್ಸ್‌ ಡೇ ಬದಲು ಹನುಮಾನ ಚಾಲೀಸ ಪಾರಾಯಣ ಮಹಾಯಜ್ಞ, ಗಣಪತಿ ಸಚ್ಚಿದಾನಂದ ಆಶ್ರಮದಿಂದ ವಿಶೇಷ ಕಾರ್ಯ

ಮೈಸೂರು: ಸಾಮಾನ್ಯವಾಗಿ ಫೆಬ್ರವರಿ 14 ಎಂದರೆ ಎಲ್ಲರಿಗೂ ನೆನಪಾಗೋದು ವ್ಯಾಲೆಂಟೈನ್ಸ್‌ ಡೇ. ಆದರೆ ಈ ಬಾರಿ ವ್ಯಾಲೆಂಟೈನ್ಸ್ ದಿನವನ್ನ ವಿಭಿನ್ನವಾಗಿ ಆಚರಿಸಲು ಮೈಸೂರಿನ (Mysuru) ಗಣಪತಿ ಸಚ್ಚಿದಾನಂದ ಆಶ್ರಮ (Sri Ganapathy Sachchidananda Swamiji) ನಿರ್ಧಾರ ಮಾಡಿದೆ. ಹನುಮಾನ ಚಾಲೀಸ ಪಾರಾಯಣ ಮಹಾಯಜ್ಞ ಪ್ರತಿವರ್ಷವೂ ಈ ವ್ಯಾಲೆಂಟೈನ್ಸ್‌ ಡೇ ವಿಚಾರವಾಗಿ ದೇಶದಲ್ಲಿ ವಿವಾದಗಳು ಸೃಷ್ಟಿ ಆಗುತ್ತದೆ. ಅದರ ಆಚರಣೆಯನ್ನ ಅನೇಕ ಜನರು ವಿರೋಧ ಮಾಡುತ್ತಾರೆ. ಆ ದಿನವೇ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನ ಸಹ ಆಯೋಜನೆ ಮಾಡಲಾಗುತ್ತದೆ….

Read More