bmrcl recruitment for 27 posts

BMRCL: ಎಂಜಿನಿಯರಿಂಗ್‌ ಆಗಿದೆಯಾ? ನಮ್ಮ ಮೆಟ್ರೋದಲ್ಲಿದೆ ಅವಕಾಶ

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ತನ್ನ ಸಿಸ್ಟಮ್ ವಿಭಾಗಕ್ಕೆ ಸಂಬಂಧಿಸಿದ 27 ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಹುದ್ದೆಗಳ ವಿವರ:  ಒಟ್ಟು ಹುದ್ದೆಗಳು: 27 ಚೀಫ್ ಇಂಜಿನಿಯರ್ – 4 ಡಿಪ್ಟಿ ಚೀಫ್ ಇಂಜಿನಿಯರ್ – 6 ಎಕ್ಸಿಕ್ಯೂಟಿವ್ ಇಂಜಿನಿಯರ್ – 5 ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ – 5 ಅಸಿಸ್ಟೆಂಟ್ ಇಂಜಿನಿಯರ್ – 7 ವಯೋಮಿತಿ ಚೀಫ್ ಇಂಜಿನಿಯರ್: ಕಾನ್ಟ್ರಾಕ್ಟ್ – 55 ವರ್ಷ,…

Read More
never have these fruits for weight loss

Weight Loss: ತೂಕ ಇಳಿಸಬೇಕಾ? ಹಾಗಾದ್ರೆ ಈ ಹಣ್ಣುಗಳಿಂದ ದೂರ ಇರಿ

ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಮತ್ತು ಅನೇಕ ಕಾಯಿಲೆಗಳನ್ನು ತಡೆಗಟ್ಟಲು ತೂಕ ಇಳಿಸಿಕೊಳ್ಳುವುದು ಅತ್ಯಗತ್ಯವೆಂದು ಪರಿಗಣಿಸಲಾಗಿದೆ. ತೂಕ ಹೆಚ್ಚಾಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಅನೇಕ ಜನರು ಈ ತೂಕದ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ತೂಕ ಇಳಿಸಲು ಅನೇಕ ಪ್ರಯತ್ನಗಳನ್ನ ಮಾಡುತ್ತಾರೆ. ಆದರೆ ಅನೇಕ ಬಾರಿ ಗೊತ್ತಿಲ್ಲದೇ ಸೇವನೆ ಮಾಡುವ ಕೆಲವೊಂದು ಹಣ್ಣು -ತರಕಾರಿಗಳು ತೂಕ ಹೆಚ್ಚಿಸಲು (Weight Loss) ಕಾರಣವಾಗುತ್ತದೆ. ಹಾಗಾದ್ರೆ ತೂಕ ಇಳಿಸಲು ಯಾವ ಆಹಾರಗಳು ತಡೆ ಸೃಷ್ಟಿ ಮಾಡುತ್ತದೆ ಎಂಬುದು ಇಲ್ಲಿದೆ.  ಕೆಲವು ಹಣ್ಣುಗಳು ತೂಕ…

Read More
evening snacks gujarati dhokla recipe

Dhokla Recipe: ಮನೆಯಲ್ಲಿ ಸುಲಭವಾಗಿ ಮಾಡಿ ಗುಜರಾತಿ ಡೋಕ್ಲಾ

ಗುಜರಾತಿ ಡೋಕ್ಲಾ ಅಂದ್ರೆ ಅನೇಕ ಜನರಿಗೆ ತುಂಬಾ ಇಷ್ಟ. ಆದರೆ ಇದನ್ನ ಮನೆಯಲ್ಲಿ ಮಾಡಲು ಬರದೇ ಹೊರಗೆ ಹುಡುಕಿಕೊಂಡು ಹೋಗಿ ತಿನ್ನುತ್ತಾರೆ. ಆದರೆ ಈ ಡೋಕ್ಲಾವನ್ನ ಮನೆಯಲ್ಲಿ ಬಹಳ ಸುಲಭವಾಗಿ ಮಾಡಬಹುದು. ನಿಮಗೂ ಸಹ ಡೋಕ್ಲಾ (Dhokla Recipe) ಎಂದರೆ ತುಂಬಾ ಇಷ್ಟ ಎಂದರೆ ಇಲ್ಲಿದೆ ಸೂಪರ್‌ ಈಸಿ ರೆಸಿಪಿ. ಡೋಕ್ಲಾ ಮಾಡಲು ಬೇಕಾಗುವ ಸಾಮಾಗ್ರಿಗಳು ಹಿಟ್ಟು ತಯಾರಿಸಲು ಅರ್ಧ ಕಪ್‌ ಕಡಲೇ ಹಿಟ್ಟು 1 ಚಮಚ ರವೆ 1 ಟೀ ಸ್ಪೂನ್‌ ಶುಂಠಿ ಪೇಸ್ಟ್‌ 1…

Read More
2025 last amavasye benefits to these zodiac signs

Amavasye Benefits: ವರ್ಷದ ಕೊನೆಯ ಅಮಾವಾಸ್ಯೆ ತರಲಿದೆ ಈ ರಾಶಿಯವರ ಬಾಳಲ್ಲಿ ಹರ್ಷ

ಇನ್ನೇನು ಕೆಲವೇ ದಿನಗಳಲ್ಲಿ 2025 ಮುಗಿಯುತ್ತೆ. ಹೊಸವರ್ಷಕ್ಕೆ ಕಾಲಿಡಲು ನಾವು ಸಜ್ಜಾಗುತ್ತಿದ್ದೇವೆ. ಇದೀಗ ನಾಳೆ ಅಂದರೆ ಡಿಸೆಂಬರ್‌ 19 ರಂದು ವರ್ಷದ ಕೊನೆಯ ಅಮಾವಾಸ್ಯೆ ಸಂಭವಿಸುತ್ತಿದೆ. ಸಾಮಾನ್ಯವಾಗಿ ಅಮಾವಾಸ್ಯೆ ಎಂದರೆ ಎಲ್ಲರಿಗೂ ಭಯ ಇರುತ್ತದೆ. ಆದರೆ ಈ ಬಾರಿಯ ಅಮಾವಾಸ್ಯೆ (Amavasye Benefits) ಅನೇಕ ರಾಶಿಯವರಿಗೆ ಒಳ್ಳೆಯ ಫಲಗಳನ್ನ ನೀಡುತ್ತದೆ. ಒಂದು ರೀತಿಯಾಗಿ ಈ ಅಮಾವಾಸ್ಯೆ ಅನೇಕ ಜೀವನದಲ್ಲಿನ ಕತ್ತಲೆಯನ್ನ ಹೋಗಲಾಡಿಸಿ ಬೆಳಕನ್ನ ಮೂಡಿಸುತ್ತದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ. ವೃಷಭ ರಾಶಿ: ಆರ್ಥಿಕ…

Read More
Astrology ruchak and adi yoga benefits to zodiac sign

Astrology: ಮಂಗಳನಿಂದ ರುಚಕ್ – ಆದಿ ಯೋಗ, ಬದಲಾಗಲಿದೆ ಈ ರಾಶಿಯವರ ಅದೃಷ್ಟ

ಗ್ರಹಗಳ ಕಮಾಂಡರ್‌ ಮಂಗಳ ಸದ್ಯ ಮಕರ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಈ ಸಂಚಾರದ ಕಾರಣದಿಂದ ಇಂದು ರುಚಕ್‌ ಯೋಗ ಹಾಗೂ ಆದಿ ಯೋಗ ಸಹ ಸೃಷ್ಟಿ ಆಗುತ್ತದೆ. ಮಕರದಲ್ಲಿ ಉಚ್ಛ ಸ್ಥಾನದಲ್ಲಿ ಮಂಗಳ ಇರುವುದರಿಂದ ಈ ಯೋಗಗಳ ಪರಿಣಾಮ ಅನೇಕ ರಾಶಿಯವರ ಮೇಲೆ ಆಗುತ್ತದೆ. ಮುಖ್ಯವಾಗಿ 5 ರಾಶಿಯವರಿಗೆ ಈ ಯೋಗದ ಕಾರಣದಿಂದ ಅದ್ಭುತವಾದ ಫಲಗಳು ಲಭಿಸುತ್ತದೆ. ಆ ಅದೃಷ್ಟವಂತ ರಾಶಿಗಳು (Astrology) ಯಾವುವು ಎಂಬುದು ಇಲ್ಲಿದೆ. ವೃಷಭ ರಾಶಿ: ಈ ಯೋಗದ ಕಾರಣದಿಂದ  ನಿಮ್ಮೊಳಗೆ ನೀವು…

Read More
shubman gill fans worried about his absence in recent matches

Shubman Gill: ದಕ್ಷಿಣ ಆಫ್ರಿಕಾ ಪಂದ್ಯದಿಂದ ಗಿಲ್‌ ಔಟ್?‌ ಕಳಪೆ ಫಾರ್ಮ್‌ ಕಾರಣನಾ?

ದಕ್ಷಿಣ ಆಫ್ರಿಕಾ ವಿರುದ್ಧ  ನಡೆದ ನಾಲ್ಕನೇ ಟಿ20ಐ ಪಂದ್ಯದಿಂದ ಭಾರತ ಟಿ20 ತಂಡದ ಉಪನಾಯಕ ಶುಭ್ಮನ್ ಗಿಲ್ (Shubman Gill) ಅವರನ್ನು ಹೊರಗೆ ಇಟ್ಟಿರುವುದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದ್ದು, ಅನೇಕ ಅನುಮಾನಗಳನ್ನ ಸೃಷ್ಟಿ ಮಾಡಿದೆ. ಗಿಲ್‌ಗೆ ಕಾಲ್ಬೆರಳಿನ ಗಾಯ ಮಾಹಿತಿಗಳ ಪ್ರಕಾರ, ಗಿಲ್‌ ಅವರಿಗೆ  ಕಾಲ್ಬೆರಳಿನ ಗಾಯದಿಂದಾಗಿ ಗಿಲ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಎರಡು ಪಂದ್ಯಗಳಿಂದ ಹೊರಕ್ಕೆ ಇಡಲಾಗಿದೆ ಎನ್ನಲಾಗುತ್ತಿದೆ. ಈ ಪಂದ್ಯಗಳಿಗೆ ತರಬೇತಿ ಪಡೆಯುತ್ತಿರುವಾಗ ಅವರಿಗೆ ಗಾಯವಾಗಿದೆ ಎನ್ನಲಾಗುತ್ತಿದೆ. ಆದರೆ ಈ ವಿಚಾರವಾಗಿ ಅವರ ಅಭಿಮಾನಿಗಳಲ್ಲಿ ಅನೇಕ…

Read More

Ashwini Vaishnaw: ಅಮೃತ್‌ ಭಾರತ್‌ ಯೋಜನೆಯಡಿ ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೌಕರ್ಯ, ಅಶ್ವಿನಿ ವೈಷ್ಣವ್

ನವದೆಹಲಿ: ಅಮೃತ್ ಭಾರತ್ ಯೋಜನೆಯಡಿ ರೈಲ್ವೆ ನಿಲ್ದಾಣಗಳ ಕಟ್ಟಡ, ಫ್ಲಾಟ್ ಫಾರಂ ಸೇರಿದಂತೆ ಉತ್ತಮ ಮೂಲಸೌಕರ್ಯ ಒದಗಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ತಿಳಿಸಿದ್ದಾರೆ. ರೈಲು ಸೇವೆ ಹೆಚ್ಚಿಸಲು ಕ್ರಮ ಈ ವಿಚಾರವಾಗಿ ಲೋಕಸಭೆಯಲ್ಲಿ ಮಾತನಾಡಿದ ಅವರು, ದೇಶದ ಹಲವು ಭಾಗಗಳಲ್ಲಿ ವಂದೇ ಭಾರತ್ ಮತ್ತು ಅಮೃತ್ ಭಾರತ್  ರೈಲುಗಳನ್ನು ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.  ಪ್ರಶ್ನೋತ್ತರ ಅವಧಿಯಲ್ಲಿ ಅವರು, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಮುಂಬೈ ಸೇರಿದಂತೆ…

Read More